Monday, January 25, 2010

ಕಾವ್ಯ ಪ್ರೇರಣೆಯ ಕ್ಷಣಗಳು....

ಜನವರಿ ೨೪, 2010 ರ ಭಾನುವಾರ ನಾಗಮಂಗಲದ ಎಚ್. ಬೊಮ್ಮನಹಳ್ಳಿ ಯ ಶ್ರೀ ಅಶೋಕ್ ರವರ ಮನೆಯಂಗಳದಲಿ ನಾಗಮಂಗಲದ ಕಾವ್ಯಾಸಕ್ತರ ಬಳಗ ಏರ್ಪಡಿಸಿದ್ದ "ಕಾವ್ಯ ಪ್ರೇರಣೆ" ಯ ಕಲಾಪದ ಚಿತ್ರಗಳು ಇಗೋ ಇಲ್ಲಿವೆ..








ಕವಿ
ಎಸ್ ಮಂಜುನಾಥ್ ರವರಿಂದ... ಕಾವ್ಯ ಕಾರಣ!




ಎಸ್ ಮಂಜುನಾಥ್ , ಎಚ್.ಎಸ್.ವೆಂಕಟೇಶಮೂರ್ತಿ , ಮತ್ತು ನಾ.ಸು. ನಾಗೇಶ್

















1 comment:

  1. ಡಿಯರ್ ರಾಜೇಂದ್ರ ಪ್ರಸಾದ್ ,ನಿಮ್ಮ ಬಗ್ಗೆ ಈಗಸ್ಟೆ ತಿಳಿದೆ, ನಿಮ್ಮ ಬ್ಲಾಗ್ ನ ಮೂಲಕ ಮತ್ತು ನವೀನ ಹಳೆಮನೆಯವರ ಬ್ಲಾಗ್ ನಲ್ಲಿ ನೀವು ಬರೆದ ಪ್ರತಿಕ್ರಿಯೆ ಮೂಲಕ . ನಿಜಕ್ಕೂ ಕುಶಿಯಾಯಿತು. ನಾ ಕೂಡ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ. ಕಾವ್ಯಾಸಕ್ತ. ಒಮ್ಮೆ. ನನ್ನ ಬ್ಲಾಗ್ ಕಣ್ಣಾಡಿಸಿ. ಈ ಫೋಟೋ ಗ್ಯಾಲರಿ ನೋಡಿ ನಾನು ಪಾಲ್ಗೊಳ್ಳಬಹುದಿತ್ತಲ್ಲ ಅನಿಸಿತು . ಮುಂದಿನ ದಿನಗಳಲ್ಲಿ ಈ ಬಗ್ಗೆ ಅವಕಾಶ ಒದಗಿಬಂದರೆ ದಯವಿಟ್ಟು ತಿಳಿಸಿ.



    ಪ್ರೀತಿಯಿರಲಿ.



    ಲಿಂಗೆಶ್ ಹುಣಸೂರು,

    ಬಿಂದುವಿನಿಂದ ಅನಂತದೆಡೆಗೆ....

    ReplyDelete