Friday, August 23, 2013

ಕಟ್ಟುಕತೆಗಳು-3

ಸುಮಾರು ದಿನಗಳಿಂದ ಪ್ರಶ್ನೆ ಕೇಳದೆ ದೀರ್ಘರುದ್ರಮೌನದಿಂದಿರುವ ಶಿಷ್ಯನನ್ನು ಕಂಡು ಪ್ರಜ್ಞಾಪರಿಮಿತರು ' ಇನ್ನು ಮುಂದೆ ನೀನು ಗುರು ಆಗುತ್ತೀ' ಎಂದರು. ಶಿಷ್ಯ 'ಇಷ್ಟು ದಿನ ನಾನು ಮೌನದಲಿ ಕೇಳಿದ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ' ಎಂದವನೇ ಭಿಕ್ಷಾಪಾತ್ರೆ ಹಿಡಿದು ಹೊರಟ... ಆಶ್ರಮಕೆ ಹಿಂತಿರುಗಲಿಲ್ಲ.

~ ಆರ್.ಪಿ. >> ಕಟ್ಟುಕತೆಗಳು {3}

No comments:

Post a Comment