Friday, August 23, 2013

ಜಯದೇವನ ಗೀತಗೋವಿಂದ

ದೇವ ಧನ್ವಂತರಿಯೇ ನೀನಾಗಿದ್ದರೂ
ಮನ್ಮಥನ ಬಾಧೆಯಿಂದ ಬಳಲುತ್ತಿರುವ
ರಾಧೆಯಲ್ಲಿ ನಿನ್ನ ಅಮೃತದಂಥ ಅನುರಕ್ತಿಯು
ಅನುವಾಗದ ಹೊರತು ಗುಣವಾಗಳು.
ಅವಳ ಈ ನೋವನ್ನು ಉಪಶಮನಗೊಳಿಸದಿದ್ದರೆ
ಉಪೇಂದ್ರ ,
ನಿಜ.. ಸಿಡಿಲಿಗಿಂತಲೂ ಕ್ರೂರಿ ನೀನು. ~ ಜಯದೇವನ ಗೀತಗೋವಿಂದ

No comments:

Post a Comment