Friday, September 13, 2013

ಕಟ್ಟುಕಥೆಗಳು +1

ಬೆಳಿಗ್ಗೆಯಷ್ಟೇ ಕಾವ್ಯ ಬರೆವುದ ಕಲಿಸಿ ಎಂದು ಕೇಳಿದ್ದ ಶಿಷ್ಯನಿಗೆ
ಇಂಕು ಖಾಲಿಯಾದ ಪೆನ್ನು ಕೈಗಿತ್ತು ಗುರು ಹೊರನಡೆದ.
ಶಿಷ್ಯ ಗಲಿಬಿಲಿಯಿಂದ ನೋಡುತ್ತಾ ಇದ್ದ. ಒಂದಷ್ಟು ದೂರ ನಡೆದು ಅರಳಿದ ಹೂ ನೋಡುತ್ತಾ
'ಮೊದಲು ಒಳಗೆ ಇಂಕು ತುಂಬಿಕೊ.. ಪೆನ್ನು ಬರೆಯುತ್ತದೆ' ಎಂದರು, ಪ್ರಜ್ಞಾಪರಿಮಿತರು.

>>RP ಕಟ್ಟುಕಥೆಗಳು +1

No comments:

Post a Comment