Thursday, September 5, 2013

ದಾಜ಼ು ಹುಇಕೆ ತನ್ನ ಗುರು ಬೋಧಿಧರ್ಮರಲ್ಲಿ ' ನನ್ನ ಮನಸ್ಸೇಕೋ ವ್ಯಾಕುಲಗೊಂಡಿದೆ .. ತಿಳಿಗೊಳಿಸುವಿರ ?' ಎಂದು ಕೇಳಿಕೊಂಡ
ಅದಕ್ಕೆ ಬೋಧಿಧರ್ಮ 'ಎಲ್ಲಿ ನಿನ್ನ ಮನಸ್ಸನ್ನು ಕೊಡು.. ತಿಳಿಗೊಳಿಸುವೆ' ಎಂದರು.
ಹುಇಕೆ ನಿರ್ಲಿಪ್ತನಾಗಿ 'ನಾನೂ ಹುಡುಕಿದೆ .. ಆದ್ರೆ ಸಿಗಲೇ ಇಲ್ಲ' ಎಂದ.
'ನೋಡಿದ .. ನಾನದನಾಗಲೇ ತಿಳಿಗೊಳಿಸಿರುವೆ' ಎಂದರು ಬೋಧಿಧರ್ಮ!

~ ಕೋನ್ ಪ್ರಸಂಗಗಳು >> ಆರ್.ಪಿ. -1

No comments:

Post a Comment